Home ದಾವಣಗೆರೆ ಜೂನ್ 19ರ ನಾಳೆ ದಾವಣಗೆರೆಯ ವಿದ್ಯಾನಗರ, ಹದಡಿ ರಸ್ತೆ ಸುತ್ತಮುತ್ತ ತುರ್ತು ಕಾಮಗಾರಿ; ವಿದ್ಯುತ್ ಕಡಿತ: ನಿಮ್ಮ ಏರಿಯಾ ಇಲ್ಲಿದೆಯೇ ಚೆಕ್ ಮಾಡಿ!
ದಾವಣಗೆರೆಬೆಂಗಳೂರು

ಜೂನ್ 19ರ ನಾಳೆ ದಾವಣಗೆರೆಯ ವಿದ್ಯಾನಗರ, ಹದಡಿ ರಸ್ತೆ ಸುತ್ತಮುತ್ತ ತುರ್ತು ಕಾಮಗಾರಿ; ವಿದ್ಯುತ್ ಕಡಿತ: ನಿಮ್ಮ ಏರಿಯಾ ಇಲ್ಲಿದೆಯೇ ಚೆಕ್ ಮಾಡಿ!

Share
ದಾವಣಗೆರೆ
Share

ದಾವಣಗೆರೆ: ನಗರದ ಸಾರ್ವಜನಿಕರಿಗೆ ಬೆಸ್ಕಾಂ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ.

220 ಕೆ.ವಿ.ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಬೆಸ್ಕಾಂ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಜೂನ್ 19 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಂಗನಾಥ ಫೀಡರ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಬಾಧಿತ ಪ್ರದೇಶಗಳು: ರಂಗನಾಥ ಬಡಾವಣೆ, ತರಳಬಾಳು ಬಡಾವಣೆ, ವಿದ್ಯಾನಗರ, ವಿದ್ಯಾನಗರ ಮುಖ್ಯರಸ್ತೆ, ನೂತನ್ ಕಾಲೇಜ್ ರಸ್ತೆ, ರವೀಂದ್ರನಾಥ ಪಾರ್ಕ್, ಹದಡಿ ರಸ್ತೆ ಹಾಗೂ ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ದಿನವಿಡೀ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.

Share

Leave a comment

Leave a Reply

Your email address will not be published. Required fields are marked *