ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Mayakonda: ಮಾಯಕೊಂಡದ ನೇರ್ಲಿಗೆಯಲ್ಲಿ ಹೆತ್ತ ತಾಯಿಯ ತಲೆಗೆ ಒಡೆದು ಕೊಂದ ಪಾಪಿ ಪುತ್ರ…!

On: October 11, 2023 4:58 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:11-10-2023

ದಾವಣಗೆರೆ: ಜನ್ಮ ಕೊಟ್ಟ ತಾಯಿಯ ತಲೆಗೆ ಒಡೆದು ಪಾಪಿ ಪುತ್ರನೊಬ್ಬ ಕೊಂದ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ (Mayakonda) ದ ನೆರ್ಲಿಗೆ ಗ್ರಾಮದಲ್ಲಿ ನಡೆದಿದೆ.

Read Also This Story: 

Cricket World Cup Song: ವರ್ಲ್ ಕಪ್ ಕ್ರಿಕೆಟ್ ಫೀವರ್: ಬೆಣ್ಣೆನಗರಿ ಮಂದಿ ರೂಪಿಸಿದ್ದಾರೆ ಭಾರತೀಯ ಕ್ರಿಕೆಟ್ ಗೀತೆ, ಗೆದ್ದು ಬಾ ಇಂಡಿಯಾ ಹಾಡು: ಐದು ಭಾಷೆಗಳಲ್ಲಿ ರೂಪುಗೊಂಡಿರುವ ಇದರ ವಿಶೇಷತೆ ಏನು…?

ನೇರ್ಲಿಗೆ ಗ್ರಾಮದ ಲೋಕೇಶ್ ನಾಯ್ಕ ತಾಯಿಯನ್ನು ಕೊಂದ ಪಾಪಿ ಮಗ. ಶಾಂತಿಬಾಯಿ ಹತ್ಯೆಗೀಡಾದ ಮಹಿಳೆ (70).

ಲೋಕೇಶ್ ನ ಪತ್ನಿ ತವರು ಮನೆಗೆ ಹೋಗಿದ್ದರು. ಪ್ರತಿನಿತ್ಯವೂ ಕುಡಿದು ಬಂದ ಜಗಳವಾಡುತ್ತಿದ್ದ ಲೋಕೇಶ್ ನಾಯ್ಕ ಸೋಮವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ. ಈ ವೇಳೆ ಕೈಗೆ ಸಿಕ್ಕ ಹೆಂಚಿನಿಂದ ತನ್ನ ತಾಯಿಯ ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಶಾಂತಿಬಾಯಿ ಕೊನೆಯುಸಿರೆಳೆದಿದ್ದಾರೆ. ಆರೋಪಿ ಲೋಕೇಶ್ ನಾಯ್ಕ್ ನನ್ನು ಮಾಯಕೊಂಡ (Mayakonda)  ಪೊಲೀಸರು ಬಂಧಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment