SUDDIKSHANA KANNADA NEWS/ DAVANAGERE/ DATE:20-09-2023
ದಾವಣಗೆರೆ (Davanagere): ಗ್ರಾಮೀಣ ಉಪವಿಭಾಗ ವ್ಯಾಪ್ತಿಯ 66/11ಕೆವಿ ಕುಕ್ಕವಾಡ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಸೆಪ್ಟೆಂಬರ್ 21 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
READ ALSO THIS STORY:
ಭದ್ರಾ ಡ್ಯಾಂ (Bhadra Dam) ನೀರು ನಿಲುಗಡೆಗೆ ಬೆಣ್ಣೆನಗರಿಯಲ್ಲಿ ಏರುತ್ತಿದೆ ಹೋರಾಟದ ಕಾವು: ಸೆ. 21ಕ್ಕೆ ಹೆದ್ದಾರಿ ತಡೆ, 22ಕ್ಕೆ ಬೃಹತ್ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ನಿರ್ಧಾರ
ಕುಕ್ಕವಾಡ66/11ಕೆವಿ ಫೀಡರ್ ವ್ಯಾಪ್ತಿಯ ಯರವ್ವನಾಗ್ತಿಹಳ್ಳಿ, ಹೊನ್ನಮರಡಿ, ಗಿರಿಯಾಪುರ, ಕಲ್ಕೆರೆ, ಕೈದಾಳೆ, ಹದಡಿ, ಬಟ್ಲಕಟ್ಟೆ, ಹೊಸನಾಯ್ಕನಹಳ್ಳಿ, ಕುಕ್ಕವಾಡ, ನಾಗರಸನಹಳ್ಳಿ, ಕೊಳೇನಹಳ್ಳಿ, ಬಲ್ಲೂರು, ಶೀರಗಾನಹಳ್ಳಿ, ಮತ್ತಿ, ಜಡಗನಹಳ್ಳಿ, ಗೋಣೀವಾಡ, ಹೂವಿನಮಡು, ಆಂಜನೇಯ ನಗರ, ತಿಮ್ಮಾಪುರ ಕ್ಯಾಂಪ್, ಕೋಲ್ಕುಂಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.