ಪುಣೆ: ಮಹಾರಾಷ್ಟ್ರದ ಲೋಹಗಢ್ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಈಗ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ.
ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಪರವಾಗಿ ಕೋರ್ಟ್ನಲ್ಲಿ ವಾದ ಮಂಡಿಸುತ್ತಿರುವ ವಕೀಲ ಅಶುತೋಷ್ ಶ್ರೀವಾಸ್ತವ ಅವರು ನಮ್ಮ ಕುಟುಂಬದ ವಕೀಲರೇ ಅಲ್ಲ ಎಂದು ಸಿಯಾ ಗೋಯಲ್ ಸಹೋದರ ಸಾಹಿಲ್ ಗೋಯಲ್ ಮಾಧ್ಯಮಗಳಿಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
- Ashutosh Srivastava
- India Today news
- Ketan Agrawal Case Kannada
- Ketan Agrawal murder case
- lohagad fort murder
- Pune crime updates
- Sahil Goyal exclusive
- Siya Goyal brother statement
- Siya Goyal lawyer
- ಅಶುತೋಷ್ ಶ್ರೀವಾಸ್ತವ
- ಕೇತನ್ ಅಗರ್ವಾಲ್ ಕೊಲೆ ಪ್ರಕರಣ
- ಪುಣೆ ಕ್ರೈಂ ನ್ಯೂಸ್
- ಲೋಹಗಢ್ ಕೋಟೆ ಕೊಲೆ
- ವಕೀಲರ ಬೆದರಿಕೆ
- ಸಾಹಿಲ್ ಗೋಯಲ್
- ಸಿಯಾ ಗೋಯಲ್





Leave a comment