ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಹಾಕುಂಭ ಯಶಸ್ಸು ಉದಯಿಸುತ್ತಿರುವ ಭಾರತದ ಚೈತನ್ಯ ಪ್ರತಿಬಿಂಬಿಸುತ್ತೆ, ‘ಸಬ್ಕಾ ಪ್ರಾರ್ಥನೆಗೆ ಉತ್ತಮ ನಿದರ್ಶನ: ನರೇಂದ್ರ ಮೋದಿ

On: March 18, 2025 12:24 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:18-03-2025

ನವದೆಹಲಿ: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಐತಿಹಾಸಿಕ ಮಹಾಕುಂಭ ಸಬ್ಕಾ ಪ್ರಾರ್ಥನೆಗೆ ಉತ್ತಮ ನಿದರ್ಶನ ಎಂದು ಕೊಂಡಾಡಿದರು.

ಸಂಸತ್ ನಲ್ಲಿ ಮಾತನಾಡಿದ ಅವರು, ಮಹಾಕುಂಭ ಯಶಸ್ವಿಯಾಗಿದೆ. ಕೋಟ್ಯಂತರ ಜನರು ಭೇಟಿ ನೀಡಿದ್ದಾರೆ. ಇದು ವಿರಾಟ್ ಅನುಭವ. ಇಲ್ಲಿಗೆ ಬಂದು ಹೋದವರ ಸಂಖ್ಯೆ ಲೆಕ್ಕಕ್ಕೇ ಸಿಗದು. ಭಾರತ ದೇಶ ಮಾತ್ರವಲ್ಲ, ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಇದು ಸಬ್ಕಾ ಪ್ರಯಾಸ್ ಗೆ ಉತ್ತಮ ಉದಾಹರಣೆ ಎಂದು ಹೇಳಿದರು.

ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭ ಮೇಳದ ಯಶಸ್ಸು, ಇಡೀ ಜಗತ್ತು ಭಾರತದ ಭವ್ಯತೆಯನ್ನು ಕಂಡ ‘ಸಬ್ ಕಾ ಪ್ರಯಾಸ್’ಗೆ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಮೋದಿ, ಮಹಾ ಕುಂಭವು “ಉದಯಿಸುತ್ತಿರುವ ಭಾರತದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

“ಮಹಾ ಕುಂಭ ಮೇಳದ ಯಶಸ್ಸಿನಲ್ಲಿ ಹಲವಾರು ಜನರು ಪಾತ್ರ ವಹಿಸಿದ್ದಾರೆ. ಸರ್ಕಾರ ಮತ್ತು ಸಮಾಜದ ಎಲ್ಲಾ ‘ಕರ್ಮ ಯೋಗಿಗಳಿಗೆ’ ನಾನು ಧನ್ಯವಾದ ಹೇಳುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment