ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಿ.ಟಿ.ರವಿ ಪ್ರಕರಣ:ಖಾನಪುರದ ಸಿಪಿಐ ಅಮಾನತು

On: December 25, 2024 4:50 PM
Follow Us:
---Advertisement---

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯನ್ನು ಖಾನಪುರದ ಪೋಲಿಸ್ ಠಾಣೆಗೆ ತಡರಾತ್ರಿ ಕರೆತರಲಾಗಿತ್ತು, ಆ ಸಮಯದಲ್ಲಿ‌ ಬಿಜೆಪಿಯ ನಾಯಕರುಗಳು ಗಲಾಟೆ ಮಾಡಿದ ಕಾರಣ ಠಾಣೆಯೊಳಗೆ ಬಿಡಲಾಗಿತ್ತು.

ಕರ್ತವ್ಯ ಲೋಪ, ಬೇಜಾವಬ್ದಾರಿ, ಆಪಾದಿತರನ್ನು ಹೊರತು ಪಡಿಸಿ ಠಾಣೆಯೊಳಗೆ ಯಾರನ್ನು ಬಿಡದಂತೆ ಆದೇಶ ಹೊರಡಿಸಿದ್ದರು, ನಿರ್ಲಕ್ಷ್ಯ ವಹಿಸಿ ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿರುವ ಆರೋಪದ ಮೇಲೆ ಖಾನಪುರದ ಸಿಪಿಐ ಮಂಜುನಾಥ್ ನಾಯಕ ಅವರನ್ನು ಐಜಿಪಿ ವಿಕಾಸ್ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನಲೆಯಲ್ಲಿ ಗರಂ ಆಗಿರುವ ಗೃಹ ಸಚಿವ ಪರಮೇಶ್ವರ್ ರವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ನಂತರ ಐಜಿಪಿ ವಿಕಾಸ ಕುಮಾರ್ ಸಿಪಿಐ ಮಂಜುನಾಥ್ ನಾಯಕ ಅವರನ್ನು ಅಮಾನತು ಮಾಡಿ ವಿಕಾಸ ಆದೇಶ ಹೊರಡಿಸಿದ್ದಾರೆ.

 

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಮೊಬೈಲ್

ಕಳುವಾದ, ಕಳೆದುಕೊಂಡಿದ್ದ 1.5 ಕೋಟಿ ರೂ. ಮೌಲ್ಯದ ಮೊಬೈಲ್ ಗಳು ಪತ್ತೆ: ವಾರಸುದಾರರಿಗೆ ಹಸ್ತಾಂತರ!

ಸಮೀಕ್ಷೆ

ಸಕಾರಣ ಕೊಟ್ಟ ಕಾರ್ಯದರ್ಶಿ ಬಿಟ್ಟು ಸಮೀಕ್ಷೆ ಕೈಗೊಳ್ಳದ 3 ಸಿಬ್ಬಂದಿ ಸಸ್ಪೆಂಡ್: ಒಬ್ಬರಿಂದ ಒಂದೇ ದಿನದಲ್ಲಿ ಚನ್ನಗಿರಿಯಲ್ಲಿ 76 ಮನೆ ಸಮೀಕ್ಷೆ!

ಅಕ್ಷಯ್ ಕುಮಾರ್

“ವಿಡಿಯೋ ಗೇಮ್ ಆಡುವಾಗ ಮಗಳ ನಗ್ನ ಚಿತ್ರಗಳ ಕೇಳಲಾಗಿತ್ತು”: “ಸೈಬರ್ ಹಾರರ್” ಬಗ್ಗೆ ಅಕ್ಷಯ್ ಕುಮಾರ್ ಆತಂಕ!

ಮುಹಮ್ಮದ್

“ಐ ಲವ್ ಮುಹಮ್ಮದ್” ಹೆಸರಲ್ಲಿ ಬರೇಲಿ ಹಿಂಸಾಚಾರಕ್ಕೆ ಮೊದಲೇ ಸ್ಕೆಚ್: ತೌಕೀರ್ ರಜಾ ಸಹಾಯಕರ ಸಂದೇಶದಲ್ಲೇನಿತ್ತು?

ಹಿಂದೂ

‘ಐ ಲವ್ ಮುಹಮ್ಮದ್’ ಮಾಸ್ಟರ್ ಮೈಂಡ್, ಹಿಂದೂ ವಿರೋಧಿ ತೌಕೀರ್ ರಜಾ ಯಾರು?: ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ದುಬೈ

ಬಗೆದಷ್ಟು ಬಯಲಾಗ್ತಿದೆ ದೆಹಲಿ ಬಾಬಾ ಕಾಮಕಾಂಡ, ದುಬೈ ಶೇಕ್ ಗೂ ಈ ಸ್ವಾಮಿಗೂ ಲಿಂಕ್ ಏನು? ವಾಟ್ಸಪ್ ಚಾಟ್ ನಲ್ಲೇನಿತ್ತು?

Leave a Comment