ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Bangalore: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್: 3.75ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಿ ಆದೇಶ

On: October 21, 2023 12:43 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:21-10-2023

 

ಬೆಂಗಳೂರು (Bangalore): ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 3.75 ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

READ ALSO THIS STORY:

Siddaramaiah: ಬಿಜೆಪಿ ಸರ್ಕಾರ ಮಾಡಿದ ಅನ್ಯಾಯ, ಮೋಸ ಸರಿಪಡಿಸಿ, ಸಿಎಂ ಗೆ ನಿರಾಶ್ರಿತ ಕುಟುಂಬಗಳ ಮನವಿ: ಏನಂದ್ರು ಸಿದ್ದರಾಮಯ್ಯ…?

ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 38.75ಗೆ ಏರಿಕೆಯಾಗಿದೆ. UGC/ AICTE/ ICAR ವೇತನ ಶ್ರೇಣಿಗಳ ಬೋಧಕ ಸಿಬ್ಬಂದಿ ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆಯನ್ಬು ಶೇ. 4 ರಷ್ಟು ಹೆಚ್ಚಿಸಿ (ಶೇ 46 ಕ್ಕೆ ಪರಿಷ್ಕರಿಸಿ) ಸರ್ಕಾರ ಆದೇಶ ಹೊರಡಿಸಿದೆ.

ಇದರಿಂದ ಸರ್ಕಾರಕ್ಕೆ ವಾರ್ಷಿಕ 1109 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚವಾಗಲಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಹಣ

ಟ್ರೇಡಿಂಗ್, ಗ್ರೆಂಡಿಂಗ್ ಬಗ್ಗೆ ಸುರ್ಜೆವಾಲಾ ಟ್ರೈನಿಂಗ್: ಹೆಚ್ಚು ಹಣ ಕೊಡುವ ಸಚಿವರಿಗೆ ಹೆಚ್ಚಿನ ಅಂಕವಂತೆ!

ಭಾರತ

ಭಾರತದಲ್ಲಿ ದೊಡ್ಡ ಆಘಾತಕಾರಿ ಘಟನೆ, ಪರಿಹಾರ ಕಂಡುಕೊಂಡರಷ್ಟೇ ಕಾರ್ಮೋಡ ತಪ್ಪುತ್ತೆ: ಕೋಡಿಮಠ ಶ್ರೀ ಭಯಾನಕ ಭವಿಷ್ಯ!

ರಾಹುಲ್ ಗಾಂಧಿ

ಪ್ರಧಾನಿಯಾಗುತ್ತಾರೆಂದು ನಿಮಗೆ ತಿಳಿದಿದೆಯೇ: ರಾಹುಲ್ ಗಾಂಧಿ ವಿರುದ್ಧದ ಅರ್ಜಿದಾರರಿಗೆ ಬಾಂಬೆ ಹೈಕೋರ್ಟ್ ತರಾಟೆ!

ನೀರು

BIG NEWS: ಜುಲೈ 21ಕ್ಕೆ ಮುಂಗಾರು ಬೆಳೆಗೆ ನೀರು ಹರಿಸಲು ದಿನಾಂಕ ನಿಗದಿಗೆ ಕಾಡಾ ಸಭೆ: ಪ್ರತಿಧ್ವನಿಸಲಿದೆ ಭದ್ರಾ ಬಲದಂಡೆ ಸೀಳಿ ನಡೆಸ್ತಿರುವ ಕಾಮಗಾರಿ!

Bhadra Dam

ತಗ್ಗಿದ ಮಳೆ: ಭದ್ರಾ ಡ್ಯಾಂ (Bhadra Dam) ಇಂದಿನ ನೀರಿನ ಮಟ್ಟ ಎಷ್ಟಿದೆ? ಡ್ಯಾಂ ಭರ್ತಿಗೆ ದಿನಗಣನೆ!

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ ಎಷ್ಟು ರೌಡಿ ಅಡ್ಡಗಳಿಗೆ ಮಾಲೀಕರು? ಸಮಾಜಘಾತುಕರ ಜೊತೆಗಿನ ತಮ್ಮ ನಂಟು ಎಂಥದ್ದು?

Leave a Comment