ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ (Delimitation) ಪ್ರಕ್ರಿಯೆಯ ವಿರುದ್ಧ ನಿರ್ಣಯವನ್ನು ಮಂಡಿಸಿದ್ದಾರೆ.
ಜನಸಂಖ್ಯೆ ಆಧಾರಿತ ಪುನರ್ವಿಂಗಡಣೆಯಿಂದಾಗಿ ದಕ್ಷಿಣ ಭಾರತದ ರಾಜ್ಯಗಳು, ವಿಶೇಶವಾಗಿ ತಮಿಳುನಾಡು, ಸಂಸತ್ತಿನಲ್ಲಿ ತಮ್ಮ ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅದೇ ಸಮಯದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದ ಮುಖ್ಯಮಂತ್ರಿ ವಿಜಯ್, ಪ್ರಸ್ತುತ ಇರುವ 543 ಲೋಕಸಭಾ ಕ್ಷೇತ್ರಗಳ ಮಿತಿಯನ್ನೇ ಕಾಯ್ದುಕೊಂಡು, ಅದರೊಳಗೇ ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
- 543 ಲೋಕಸಭಾ ಸೀಟುಗಳು
- Chennai Politics
- CM Vijay
- Delimitation
- Lok Sabha Seats
- Parliamentary Seats Freeze
- South India Political Representation
- Tamil Nadu Assembly
- TVK
- Women Quota
- Women Reservation Bill
- ಕ್ಷೇತ್ರ ವಿಂಗಡಣೆ ವಿರೋಧ
- ಟಿವಿ ಕೆ
- ತಮಿಳುನಾಡು ವಿಧಾನಸಭೆ
- ದಕ್ಷಿಣ ಭಾರತದ ರಾಜಕೀಯ
- ಮಹಿಳಾ ಮೀಸಲಾತಿ
- ರಾಜಕೀಯ ನಿರ್ಣಯ
- ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ
- ಸಂಸತ್ ಪ್ರಾತಿನಿಧ್ಯ
- ಸಿಎಂ ವಿಜಯ್





Leave a comment