Home ಕ್ರೈಂ ನ್ಯೂಸ್ “ಹಿಂದೂ ಯುವತಿಯರ ಹೆಣ ಬೀದಿಯಲ್ಲಿ ಬೀಳುವ ಮುನ್ನ ಮತಾಂಧರ ಹೆಡೆಮುರಿ ಕಟ್ಟಿ”
ಕ್ರೈಂ ನ್ಯೂಸ್ಬೆಂಗಳೂರು

“ಹಿಂದೂ ಯುವತಿಯರ ಹೆಣ ಬೀದಿಯಲ್ಲಿ ಬೀಳುವ ಮುನ್ನ ಮತಾಂಧರ ಹೆಡೆಮುರಿ ಕಟ್ಟಿ”

Share
Share

SUDDIKSHANA KANNADA NEWS/DAVANAGERE/DATE:05_12_2025

ಬೆಂಗಳೂರು: ಹಿಂದೂ ಯುವತಿಗೆ ಮದುವೆಯಾಗಿ ನಂಬಿಸಿ ಲೈಂಗಿಕವಾಗಿ ಶೋಷಣೆ ಮಾಡಿದ ಮುಸ್ಲಿಂ ಧರ್ಮದವನ ವಿರುದ್ಧ ಕ್ರಮ ಕೈಗೊಳ್ಳದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

READ ALSO THIS STORY: ಸಾಂಕ್ರಾಮಿಕವಲ್ಲದ ರೋಗಗಳ ಕುರಿತ ಮಾಹಿತಿ ನೀಡಿ: ಜೆಪಿ ನಡ್ಡಾಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಮೀಸಲಾತಿ ‌ನೀಡುವುದರ ಜೊತೆಗೆ, ಅಲ್ಪಸಂಖ್ಯಾತರ ತುಷ್ಟೀಕರಣದಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದ್ದು, ಹಿಂದು ಯುವತಿಯರ ಪ್ರಾಣಕ್ಕೆ ಸಂಚಕಾರ ಬಂದಿದೆ. ಬೆಂಗಳೂರಿನಲ್ಲಿ ಹಿಂದೂ ಯುವತಿಗೆ ವಂಚಿಸಿದ ಉಸ್ಮಾನ್ ಮೇಲೆ ಪ್ರಕರಣ ದಾಖಲಾದರೂ ಇನ್ನೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದೆ.

ಹಿಂದೂ ಯುವತಿಯರು ಬೀದಿಯಲ್ಲಿ ಹೆಣವಾಗಿ ಬೀಳುವ ಮುನ್ನ ಸರ್ಕಾರ ಇಂತಹ ಮತಾಂಧರನ್ನು ಹೆಡೆಮುರಿ ಕಟ್ಟಬೇಕಾಗಿದೆ. ಕೇವಲ ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಾ ಹಿಂದೂಗಳನ್ನು ತುಳಿಯುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಜನರೇ ಕಿತ್ತೊಗೆಯಬೇಕಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

Share

Leave a comment

Leave a Reply

Your email address will not be published. Required fields are marked *