ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಇಂತಹ ಕೆಟ್ಟ ರಾಜಕಾರಣ ದೇಶ ಈವರೆಗೆ ನೋಡಿರಲಿಲ್ಲ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

On: December 25, 2024 3:55 PM
Follow Us:
---Advertisement---

ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದ ಆಡಳಿತಾರೂಢ ಬಿಜೆಪಿಯ ನಡೆ ಅಸಂವಿಧಾನಿಕ ಇಂತಹ ಕೆಟ್ಟ ರಾಜಕಾರಣವನ್ನು ದೇಶ ಈವರೆಗೆ ನೋಡಿರಲಿಲ್ಲ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದರು.

ಉದ್ಯಮಿ ಗೌತಮ್ ಆದಾನಿ ಇಡೀ ದೇಶವನ್ನು ಅವರಿಸಿಕೊಳ್ಳುತ್ತಿದ್ದು, ಹಲವು ಕ್ಷೇತ್ರಗಳು ಆದಾನಿ ಹಿಡಿತಕ್ಕೆ ಸಿಲುಕುತ್ತಿವೆ. ಈ ಕುರಿತು ಬಿಜೆಪಿ ಚರ್ಚೆಗೆ ನಿರಾಕರಿಸುತ್ತಿರುವ ಮೂಲಕ ತನ್ನ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

ಚರ್ಚೆಗೆ ಅವಕಾಶ ನೀಡದಿರುವ ಕಾರಣ ಸಂಸತ್ತಿನಲ್ಲಿ‌ ಮೌನ ಪ್ರತಿಭಟನೆ ನಡೆಸಿದೆವು, ಕೊನೆಯ ದಿನ ಬಿಜೆಪಿಯ ಸಂಸದರು ಕೋಲನ್ನು ಹಿಡಿದು ಸಂಸತ್ತಿಗೆ ಆಗಮಿಸಿದ್ದರು.ಆಡಳಿತಾರೂಢ ಪಕ್ಷದ ದಬ್ಬಾಳಿಕೆಗೆ ಇದೊಂದು ನಿರ್ದಶನ ಎಂದರು

 

ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿಯೊಬ್ಬ ಜನಪ್ರತಿನಿಧಿಗೂ ಹೊಣೆಗಾರಿಗಳಿವೆ ಸಂಸದರ ಅಭಿಪ್ರಾಯಕ್ಕೆ ಮತ್ತು ಆಕ್ಷೇಪಗಳಿಗೆ ಮಾನ್ಯತೆ ನೀಡುವ ಔದಾರ್ಯವನ್ನು ಆಡಳಿತಾರೂಢ ಪಕ್ಷವೂ ಅಳವಡಿಸಿಕೊಳ್ಳಬೇಕು. ಸಂಸತ್ತಿನಲ್ಲಿ‌ ಮಂಡನೆಯಾಗುವ ಮಸೂದೆಗಳಿಗೆ ವಿರೋಧ ಪಕ್ಷದ ಅಭಿಪ್ರಾಯಗಳನ್ನು ಪಡೆಯುತ್ತಿಲ್ಲ, ಬಿಜೆಪಿಯ ಈ ವರ್ತನೆ ಅತಿರೇಕವಾಗಿದೆ ಎಂದು ಆಕ್ರೋಶ ಹೊರಹಾಕಿದರು.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಪ್ರಿಯಾಂಕ್ ಖರ್ಗೆ

ನಿಮ್ಮ ತಂದೆ, ನೀವು ಬೆಂಬಲಿಸುವ ನಕಲಿ ಗಾಂಧಿ ಕುಟುಂಬದಿಂದ ಆರ್ ಎಸ್ ಎಸ್ ನಿಷೇಧ ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆಗೆ ಸಾಲು ಸಾಲು ಪ್ರಶ್ನೆ ಕೇಳಿದ ಬಿಜೆಪಿ!

ರಾಶಿ

ಮಂಗಳವಾರದ ರಾಶಿ ಭವಿಷ್ಯ 14 ಅಕ್ಟೋಬರ್ 2025: ಈ ರಾಶಿಯವರಿಗೆ ಧನ ಲಾಭ 

ಸಿದ್ದರಾಮಯ್ಯ

ಜಸ್ಟ್ ಡಿನ್ನರ್ ಅಷ್ಟೇ, ರಾಜಕೀಯ ಚರ್ಚೆ ಇಲ್ಲ: ಸಚಿವ ಸಂಪುಟ ಪುನರ್ರಚನೆ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ!

ಪಾಕಿಸ್ತಾನ

ಪಾಕಿಸ್ತಾನ ಕದನ ವಿರಾಮ ತಿರಸ್ಕರಿಸಿ ಮರ್ಮಾಘಾತ ನೀಡಿದ ಅಫ್ಘಾನಿಸ್ತಾನ: ರಕ್ಷಣಾ ಸಚಿವ, ಐಎಸ್‌ಐ ಮುಖ್ಯಸ್ಥರಿಗೆ ವೀಸಾ ನಿರಾಕರಣೆ!

ದಾವಣಗೆರೆ

ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಅಮಲು ಬರುವ ಸಿರಫ್ ಅಕ್ರಮವಾಗಿ ಮಾರಾಟ ಮಾಡ್ತಿದ್ದ ಐವರು ಆರೋಪಿಗಳ ಬಂಧನ!

ದಾವಣಗೆರೆ

ದಾವಣಗೆರೆ ವಿವಿ ಅಂತರಕಾಲೇಜು ಭಾರ ಎತ್ತುವ ಸ್ಪರ್ಧೆ: ಹೊನ್ನೂರು ಗೊಲ್ಲರಹಟ್ಟಿ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ

Leave a Comment