• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Friday, May 9, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

EXCLUSIVE: ಲಂಚ ಕೇಸ್ ನಲ್ಲಿ ಸಿಬಿಐ ಬಲೆಗೆ ಬಿದ್ದ ಗಾಯತ್ರಿ ದೇವರಾಜರ ಬಗ್ಗೆ ನಿಮಗೆಷ್ಟು ಗೊತ್ತು..? ಡೀಟೈಲ್ಡ್ ಸ್ಟೋರಿ!

Editor by Editor
February 2, 2025
in ಕ್ರೈಂ ನ್ಯೂಸ್, ದಾವಣಗೆರೆ, ನವದೆಹಲಿ
0
EXCLUSIVE: ಲಂಚ ಕೇಸ್ ನಲ್ಲಿ ಸಿಬಿಐ ಬಲೆಗೆ ಬಿದ್ದ ಗಾಯತ್ರಿ ದೇವರಾಜರ ಬಗ್ಗೆ ನಿಮಗೆಷ್ಟು ಗೊತ್ತು..? ಡೀಟೈಲ್ಡ್ ಸ್ಟೋರಿ!

SUDDIKSHANA KANNADA NEWS/ DAVANAGERE/ DATE:02-02-2025

ದಾವಣಗೆರೆ (Davanagere): ಎ++ ಗ್ರೇಡ್ ನೀಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಂಧಿತರಾಗಿರುವ ದಾವಣಗೆರೆ ವಿಶ್ವವಿದ್ಯಾಲಯ(DAVANGERE UNIVERSITY)ದ ಸೂಕ್ಷ್ಮ ಜೀವವಿಜ್ಞಾನ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅವರ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇದು.

ಎಂಎಸ್ಸಿ, ಪಿಹೆಚ್ ಡಿ ಪಡೆದಿರುವ ಗಾಯತ್ರಿ ದೇವರಾಜ ಅವರು ದಾವಣಗೆರೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಆಡಳಿತ). ಪ್ರೊಫೆಸರ್ ಆಗಿ ದಾವಣಗೆರೆ ವಿವಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಈ ಸುದ್ದಿಯನ್ನೂ ಓದಿ: 

BIG NEWS: ಸಿಬಿಐನಿಂದ ದೊಡ್ಡ ಬೇಟೆ: ದಾವಣಗೆರೆ ವಿವಿಯ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಸೇರಿ 10ಜನರ ಬಂಧನ

ಇನ್ನು ಗಾಯತ್ರಿ ದೇವರಾಜರ ವಿಶೇಷ ಕ್ಷೇತ್ರಗಳು ವೈದ್ಯಕೀಯ ಮೈಕ್ರೋಬಯಾಲಜಿ ಮತ್ತು ಎನ್ವಿರಾನ್ಮೆಂಟಲ್ ಬಯೋಟೆಕ್. ಸುಸ್ಥಿರ ಪರಿಸರಕ್ಕಾಗಿ ಬಯೋರೆಮಿಡಿಯೇಷನ್, ಪ್ರಾಣಿ ಮತ್ತು ಮಾನವ ರೋಗಕಾರಕಗಳನ್ನು ಪತ್ತೆ ಹಚ್ಚಲು ಮೊನೊಕ್ಲೋನಲ್ ಪ್ರತಿಕಾಯಗಳ ಬಳಕೆ, ಆರೋಗ್ಯ ರಕ್ಷಣೆಗಾಗಿ ಪ್ರೋಬಯಾಟಿಕ್ಗಳು. ಹೈಬ್ರಿಡೋಮಾವನ್ನು ಬಳಸಿಕೊಂಡು ರೋಗಕಾರಕ ಬ್ಯಾಕ್ಟೀರಿಯಾಗಳಿಗೆ ಸಂಯೋಜಿತ/ಬಹು-ಉದ್ದೇಶಿತ ಲಸಿಕೆ ಅಭಿವೃದ್ಧಿ ಮತ್ತು ನ್ಯಾನೋ ತಂತ್ರಜ್ಞಾನ ಕುರಿತಂತೆ ಲೇಖನಗಳನ್ನು ಬರೆದಿದ್ದರು.

ಸುಸ್ಥಿರ ಪರಿಸರಕ್ಕಾಗಿ ಬಯೋರೆಮಿಡಿಯೇಷನ್, ಪ್ರಾಣಿ ಮತ್ತು ಮಾನವ ರೋಗಕಾರಕಗಳನ್ನು ಪತ್ತೆಹಚ್ಚಲು ಮೊನೊಕ್ಲೋನಲ್ ಪ್ರತಿಕಾಯಗಳ ಬಳಕೆ, ಆರೋಗ್ಯ ರಕ್ಷಣೆಗಾಗಿ ಪ್ರೋಬಯಾಟಿಕ್ಗಳು. ಹೈಬ್ರಿಡೋಮಾವನ್ನು ಬಳಸಿಕೊಂಡು ರೋಗಕಾರಕ ಬ್ಯಾಕ್ಟೀರಿಯಾಗಳಿಗೆ ಸಂಯೋಜಿತ/ಬಹು-ಉದ್ದೇಶಿತ ಲಸಿಕೆ ಅಭಿವೃದ್ಧಿ ಮತ್ತು ನ್ಯಾನೋ ತಂತ್ರಜ್ಞಾನ ಕುರಿತಂತೆಯೂ ಅಧ್ಯಯನ ನಡೆಸಿದ್ದರು.

ಪ್ರೊ. ಗಾಯತ್ರಿ ದೇವರಾಜ ಅವರು 2004 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದರು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕೆಲಸ ನಿರ್ವಹಿಸಿದ್ದ ಅವರು, 2006ರಿಂದ ದಾವಣಗೆರೆ ವಿವಿಯಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ
ನಿರ್ವಹಿಸುತ್ತಿದ್ದು, ಇಂದಿಗೂ ದಾವಣಗೆರೆ ವಿವಿಯಲ್ಲಿಯೇ ಇದ್ದರು. ಹಂತ ಹಂತವಾಗಿ ಭಡ್ತಿ ಪಡೆದು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ನಿರ್ವಹಿಸಿದ ಕಾರ್ಯ:

– ರಿಜಿಸ್ಟ್ರಾರ್ (ಆಡಳಿತ) ದಾವಣಗೆರೆ ವಿಶ್ವವಿದ್ಯಾಲಯ, 08ನೇ ಫೆಬ್ರವರಿ 2021 ರಿಂದ 6 ರವರೆಗೆ ಮೇ 2022

– ರಾಜ್ಯ ರಾಷ್ಟ್ರೀಯ ಶಿಕ್ಷಣ ನೀತಿ (NEP-2020), ಸದಸ್ಯರು, ಪಠ್ಯಕ್ರಮ ರಚನೆ ಸಮಿತಿ,
– 2021 ರಿಂದ ಮೈಕ್ರೋಬಯಾಲಜಿ.
– ಸಕಾಲ ಮತ್ತು ಸೇವೆಗೆ ಏಕರೂಪ ಶುಲ್ಕ ನಿಗದಿ ಸಮಿತಿಗೆ ರಾಜ್ಯ ಸಮಿತಿ ಸದಸ್ಯೆ, 2021 ರಿಂದ ಕರ್ನಾಟಕ ಸರ್ಕಾರ
– ರಿಜಿಸ್ಟ್ರಾರ್ (ಮೌಲ್ಯಮಾಪನ) ದಾವಣಗೆರೆ ವಿಶ್ವವಿದ್ಯಾಲಯ, 15 ಸೆಪ್ಟೆಂಬರ್ 2019 ರಿಂದ 2019ರ ನವೆಂಬರ್ 8ರವರೆಗೆ
– ಸಿಂಡಿಕೇಟ್ ಸದಸ್ಯರು: ದಾವಣಗೆರೆ ವಿಶ್ವವಿದ್ಯಾಲಯ, 18ನೇ ಜನವರಿ 2018 ರಿಂದ ಜನವರಿ 2019, ಸೆಪ್ಟೆಂಬರ್ 2020
ಮೇ 2022 ವರೆಗೆ
– ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, 2017-2019, 2019-21, 2022
– ಡೀನ್, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ 1 ಏಪ್ರಿಲ್ 2017 ರಿಂದ 30 ರವರೆಗೆ ಸೆಪ್ಟೆಂಬರ್ 2019.
– ಅಧ್ಯಕ್ಷರು, ಮೈಕ್ರೋಬಯಾಲಜಿ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ. 2008-2010, 2012-2018, 2018-2020
– ಸಂಯೋಜಕರು, ಯೋಗ ವಿಜ್ಞಾನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ, 2018 ರಿಂದ 2021
– ಕೋ-ಆರ್ಡಿನೇಟರ್, ಜೈವಿಕ ತಂತ್ರಜ್ಞಾನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ, ಜುಲೈ 2017- ಆಗಸ್ಟ್ 2019
-ಕೋ-ಆರ್ಡಿನೇಟರ್, ಸಸ್ಯಶಾಸ್ತ್ರ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ, 2011-2014.
-ಕೋ-ಆರ್ಡಿನೇಟರ್, ಪ್ರಾಣಿಶಾಸ್ತ್ರ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ. 2013-15.
– ಅಧ್ಯಕ್ಷರು, BoS, ಜೈವಿಕ ತಂತ್ರಜ್ಞಾನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ, ಫೆಬ್ರವರಿ 2018
– ಅಧ್ಯಕ್ಷರು, BoS, ಮೈಕ್ರೋಬಯಾಲಜಿ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ. 2014-2018
– ಅಧ್ಯಕ್ಷರು, BoS, ಸಸ್ಯಶಾಸ್ತ್ರ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ. 2014-2018
– ಅಧ್ಯಕ್ಷರು, BoS, ಸಾಮಾನ್ಯ ವಿಜ್ಞಾನ ಮತ್ತು ನಿರ್ವಹಣೆ, ದಾವಣಗೆರೆ ವಿಶ್ವವಿದ್ಯಾಲಯ. 2017- 2022

ವಾರ್ಡನ್, ಲೇಡೀಸ್ ಹಾಸ್ಟೆಲ್, ದಾವಣಗೆರೆ ವಿಶ್ವವಿದ್ಯಾಲಯ

– ದಾವಣಗೆರೆ, ಡಿಸೆಂಬರ್ 2008 ರಿಂದ 2010, 2011 ರಿಂದ 2020.
– ಅಧ್ಯಕ್ಷರು, ಪಿ ಜಿ ಬಿಒಇ. 2008-09. 2011-12, 2015-16, 2018-19
– ಅಧ್ಯಕ್ಷರು, ಮೈಕ್ರೋಬಯಾಲಜಿ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ 577451, ಸೆಪ್ಟೆಂಬರ್ 2006 ರಿಂದ 5 ಆಗಸ್ಟ್ 2008.
– ಸದಸ್ಯರು, ಬೋರ್ಡ್ ಆಫ್ ಎಕ್ಸಾಮಿನರ್ಸ್ ಫಾರ್ ಮೈಕ್ರೋಬಯಾಲಜಿ (ಪಿಜಿ), ಕುವೆಂಪು ವಿಶ್ವವಿದ್ಯಾಲಯ, ಜ್ಞಾನ
ಸಹ್ಯಾದ್ರಿ, ಶಂಕರಘಟ್ಟ. 2006-07, 2007-08, 2008-09
– ಸದಸ್ಯರು, ಬೋರ್ಡ್ ಆಫ್ ಎಕ್ಸಾಮಿನರ್ಸ್ ಫಾರ್ ಮೈಕ್ರೋಬಯಾಲಜಿ (ಪಿಜಿ), ದಾವಣಗೆರೆ ವಿಶ್ವವಿದ್ಯಾಲಯ. ಶಿವಗಂಗೋತ್ರಿ, ತೊಳಹುಣಸೆ ದಾವಣಗೆರೆ. 2009- 2023
– ಸದಸ್ಯರು, BoE ಫಾರ್ ಮೈಕ್ರೋಬಯಾಲಜಿ (PG), ಕರ್ನಾಟಕ ವಿಶ್ವವಿದ್ಯಾಲಯ 2011-12,
– ಸದಸ್ಯರು, BoE ಫಾರ್ ಮೈಕ್ರೋಬಯಾಲಜಿ (PG), ಬೆಂಗಳೂರು ವಿಶ್ವವಿದ್ಯಾಲಯ 2011-12.2016-17, 18
– ಸದಸ್ಯರು, BoS for Microbiology (UG), ಕರ್ನಾಟಕ ವಿಶ್ವವಿದ್ಯಾಲಯ 2013-14,
– BoS ಸದಸ್ಯರು, ಕುವೆಂಪು ವಿಶ್ವವಿದ್ಯಾಲಯ 2019-2022
– ಮುಖ್ಯಸ್ಥರು, ಮೈಕ್ರೋಬಯಾಲಜಿ ವಿಭಾಗ, ವಿಶ್ವವಿದ್ಯಾಲಯ ಕಾಲೇಜು, ಮಂಗಳೂರು. ಆಗಸ್ಟ್ 1997 ರಿಂದ 28 ರವರೆಗೆ ಆಗಸ್ಟ್ 2006.
– ಸಂಯೋಜಕರು, ಮೈಕ್ರೋಬಯಾಲಜಿ ಪ್ರಾಯೋಗಿಕ ಪರೀಕ್ಷೆ (UG) 2003-04, ಮಂಗಳೂರು

ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಮಂಗಳೂರು

– ಸದಸ್ಯರು, ಬೋರ್ಡ್ ಆಫ್ ಎಕ್ಸಾಮಿನರ್ಸ್ ಫಾರ್ ಮೈಕ್ರೋಬಯಾಲಜಿ ಎಕ್ಸಾಮಿನೇಷನ್ (ಯುಜಿ), ಮಂಗಳೂರು ವಿಶ್ವವಿದ್ಯಾಲಯ, 1998-2006
– ಅಧ್ಯಕ್ಷರು, ಸೂಕ್ಷ್ಮ ಜೀವವಿಜ್ಞಾನ ಪರೀಕ್ಷೆಯ ಪರೀಕ್ಷಾ ಮಂಡಳಿ, ಮಂಗಳೂರು ವಿಶ್ವವಿದ್ಯಾಲಯ, 2005-2006.
– ಮುಖ್ಯಸ್ಥರು, ಜಲ ಪರೀಕ್ಷಾ ಕೇಂದ್ರ, ನೀರಿನ ಸೂಕ್ಷ್ಮ ಜೀವವಿಜ್ಞಾನ ಪರೀಕ್ಷೆ, ಇಲಾಖೆ
– ಮೈಕ್ರೋಬಯಾಲಜಿ, ಯೂನಿವರ್ಸಿಟಿ ಕಾಲೇಜು, ಮಂಗಳೂರು. 2004-2006

ಗಾಯತ್ರಿ ಅವರ ಪತಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಗಾಯತ್ರಿ ದೇವರಾಜ್ ಅವರು ಮೂಲತಃ ಕರಾವಳಿ ಭಾಗದವರು ಎನ್ನಲಾಗಿದೆ. ಆದ್ರೆ, ದಾವಣಗೆರೆ ವಿವಿಲ್ಲಿಯೇ ಕಳೆದ 19 ವರ್ಷಗಳಿಂದಲೂ
ಕಾರ್ಯನಿರ್ವಹಿಸುತ್ತಿದ್ದರು

ಇನ್ನು ತನಿಖೆ ಮುಂದುವರಿದಿದೆ. ಒಟ್ಟಾರೆ ದಾಳಿ ವೇಳೆ 37 ಲಕ್ಷ ರೂಪಾಯಿ ನಗದು, 6 ಲ್ಯಾಪ್‌ಟಾಪ್‌ಗಳು, ಐಫೋನ್ 16 ಪ್ರೊ, ಚಿನ್ನದ ನಾಣ್ಯ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಸಿಕ್ಕಿದೆ.
ಆದ್ರೆ, ಗಾಯತ್ರಿ ದೇವರಾಜ್ ಅವರು ಒಬ್ಬರೆ ಇಷ್ಟೊಂದು ಹಣ ಪಡೆಯುತ್ತಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

Tags: DavanagereDavanagere newsDAVANAGERE SUDDIDAVANAGERE VVDAVANAGERE VV GAYATHRIದಾವಣಗೆರೆದಾವಣಗೆರೆ ವಿವಿ ಪ್ರೊ. ಬಂಧನದಾವಣಗೆರೆ ಸುದ್ದಿ
Next Post
ಈ ರಾಶಿಯವರ ಪ್ರೀತಿ ಪ್ರೇಮಕ್ಕೆ ಅಡ್ಡಿ ಆತಂಕಗಳೇ ಹೆಚ್ಚು, ಈ ರಾಶಿಯವರಿಗೆ ಅತಿ ಶೀಘ್ರದಲ್ಲಿ ಮದುವೆ ಕಾರ್ಯ ನೆರವೇರುವುದು

ಈ ರಾಶಿಯವರು ಎಚ್ಚರದಿಂದಿರಿ, ಯಾವ ರಾಶಿಗೆ ಒಳಿತು...?

Leave a Reply Cancel reply

Your email address will not be published. Required fields are marked *

Recent Posts

  • ಆಪರೇಷನ್ ಸಿಂಧೂರ ನಡೆದ ದಿನ ಜನಿಸಿದ ಮಗುವಿಗೆ “ಸಿಂಧೂರಿ” ಹೆಸರಿಟ್ಟ ದಂಪತಿ!
  • ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಗೆ ಸಾನಿಯಾ ಮಿರ್ಜಾ ಬಹುಪರಾಕ್!
  • ಪಾಕಿಸ್ತಾನದ ಹಲವು ನೆಲೆಗಳು ಉಡೀಸ್, 50 ಡ್ರೋಣ್ ಗಳು ಪೀಸ್ ಪೀಸ್!
  • ಪಾಕಿಸ್ತಾನದ F-16 ಮತ್ತು ಎರಡು JF-17 ವಿಮಾನ ಹೊಡೆದುರುಳಿಸಿದ ಭಾರತ!
  • ಈ ರಾಶಿಯವರಿಗೆ ವಿದೇಶ ಪ್ರವಾಸ ಯೋಗ: ಈ ರಾಶಿಯವರ ಜೊತೆ ನೀವು ಮದುವೆಯಾದರೆ ನಿಮ್ಮಂತ ಅದೃಷ್ಟಶಾಲಿ ಯಾರು ಇಲ್ಲ!

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In