ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಸಮರ್ಥ್ ಶಾಮನೂರು ಅವರು ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಪೀಠದ ಜಗದ್ಗುರುಗಳಾದ ಶ್ರೀ ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾಂದಗಳವರ ಆಶೀರ್ವಾದ ವನ್ನು ಪಡೆದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಜಿ ಉಳುವಯ್ಯಾ, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಅಕ್ಕಿ ರಾಜಣ್ಣ, ರಾಜ್ಯ ಕಾರ್ಯದರ್ಶಿ ಆರ್.ಟಿ ಪ್ರಶಾಂತ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಅಧ್ಯಕ್ಷ ಜಿ. ಆರ್. ರಾಘವೇಂದ್ರ ಗೌಡ, ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಅಶೋಕ್, ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಯುವ ಘಟಕದ ಅಧ್ಯಕ್ಷ ಶಂಬು ಹಿರೆಕೊಂಡಿ, ಮಠದ ಎಂ.ಬನ್ನಯ್ಯಸ್ವಾಮಿ, ಅಜಿತ್ ಆಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.
- Congress Candidate
- Davanagere Politics
- Davanagere South Bypoll
- Jagadguru
- Karnataka Elections 2026.
- Samarth Shamanur
- Samarth Shamanur News
- Sri Dr. Channasiddarama Panditaradhya Shivacharya
- Srisaila Peetha
- Veerashaiva Lingayat
- ಕಾಂಗ್ರೆಸ್ ಅಭ್ಯರ್ಥಿ
- ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರು
- ಜಗದ್ಗುರುಗಳು
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ
- ಪಂಚಪೀಠಗಳು.
- ವೀರಶೈವ ಲಿಂಗಾಯತ ಮುಖಂಡರು
- ಶ್ರೀಶೈಲ ಪೀಠ
- ಸಮರ್ಥ್ ಶಾಮನೂರು
- ಸಮರ್ಥ್ ಶಾಮನೂರು ಆಶೀರ್ವಾದ





Leave a comment