ಬೆಂಗಳೂರು: ಹೈಕಮಾಂಡ್ ಹೇಳಿದಾಗ ಡಿಸಿಎಂ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿದ್ದಾರೆ.
READ ALSO THIS STORY: ಡಿಕೆಶಿಗೆ ಕುರ್ಚಿ ಮೇಲೆ ಕಣ್ಣು: ಸಿದ್ದರಾಮಯ್ಯರಿಗೆ ನಾಟಿ ಚಿಕನ್ ಆನ್ ಮೆನುವಿನ ಮೇಲೆ ಚಿತ್ತ!
ಡಿ. ಕೆ. ಶಿವಕುಮಾರ್ ನಿವಾಸದಲ್ಲಿ ಉಪಾಹಾರ ಸೇವಿಸಿ ಚರ್ಚೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಡಿ. ಕೆ. ಶಿವಕುಮಾರ್ ಯಾವಾಗ ಸಿಎಂ ಆಗುತ್ತಾರೆ ಎಂಬ ಪ್ರಶ್ನೆಗೆ ಈ ಉತ್ತರ ನೀಡಿದರು.
ಹೈಕಮಾಂಡ್ ಹೇಳಿದ ದಿನದಂದೇ ಡಿ. ಕೆ. ಶಿವಕುಮಾರ್ ಗೆ ಪಟ್ಟಾಭಿಷೇಕ ಆಗಲಿದೆ ಎಂಬ ಸ್ಫೋಟಕ ಮಾಹಿತಿ ನೀಡಿದ್ದಾರೆ. ಎರಡೂವರೆ ವರ್ಷ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯರ ಈ ಮಾತು ಮಹತ್ವ ಪಡೆದಿದೆ.
ಡಿ. ಕೆ. ಶಿವಕುಮಾರ್ ಮತ್ತು ನಾನು ಜೊತೆಯಲ್ಲೇ ನಡೆಯುತ್ತಿದ್ದೇವೆ. 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಮತ್ತು ಜೆಡಿಎಸ್ ಆಸೆ ಕೈಗೂಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
- CM Siddaramaiah
- Siddaramaiah
- Siddaramaiah Angry
- Siddaramaiah News
- Siddaramaiah News Updates
- ಕರ್ನಾಟಕ ಸಿಎಂ ಸಿದ್ದರಾಮಯ್ಯ
- ಮುಖ್ಯಮಂತ್ರಿ ಸಿದ್ದರಾಮಯ್ಯ
- ಸಿದ್ದರಾಮಯ್ಯ
- ಸಿದ್ದರಾಮಯ್ಯ ಟೀಕೆ
- ಸಿದ್ದರಾಮಯ್ಯ ತಂತ್ರ
- ಸಿದ್ದರಾಮಯ್ಯ ತಿರುಗೇಟು
- ಸಿದ್ದರಾಮಯ್ಯ ದಾಳ
- ಸಿದ್ದರಾಮಯ್ಯ ನ್ಯೂಸ್
- ಸಿದ್ದರಾಮಯ್ಯ ಭಾಷಣ
- ಸಿದ್ದರಾಮಯ್ಯ ಮಾತು
- ಸಿದ್ದರಾಮಯ್ಯ ಮುಖ್ಯಮಂತ್ರಿ
- ಸಿದ್ದರಾಮಯ್ಯ ವಾಗ್ದಾಳಿ
- ಸಿದ್ದರಾಮಯ್ಯ ಸಿಎಂ





Leave a comment