Home ದಾವಣಗೆರೆ ವಚನಾನಂದ ಶ್ರೀ ಭೇಟಿ ಮಾಡಿದ್ಯಾಕೆ ಬಿ. ವೈ. ವಿಜಯೇಂದ್ರ ಅಂಡ್ ಟೀಂ?
ದಾವಣಗೆರೆಬೆಂಗಳೂರು

ವಚನಾನಂದ ಶ್ರೀ ಭೇಟಿ ಮಾಡಿದ್ಯಾಕೆ ಬಿ. ವೈ. ವಿಜಯೇಂದ್ರ ಅಂಡ್ ಟೀಂ?

Share
ಬಿ. ವೈ. ವಿಜಯೇಂದ್ರ
Share

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರು, ‘ಶ್ವಾಸ ಗುರುಗಳು’ ಎಂದೇ ಖ್ಯಾತರಾಗಿರುವ ಪರಮಪೂಜ್ಯ ಶ್ರೀ ವಚನಾನಂದ ಸ್ವಾಮೀಜಿಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಭೇಟಿ ಮಾಡಿ ಆಶೀರ್ವಾದ ಪಡೆದರು.

READ ALSO THIS STORY: BIG NEWS: ದಾವಣಗೆರೆಯಲ್ಲಿ ರಕ್ಷಕರೇ ಭಕ್ಷಕರಾಗಿ ಸಿಕ್ಕಿಬಿದ್ದಿದ್ದೇ ರೋಚಕ: ಇಬ್ಬರು ಪಿಎಸ್ಐಗಳು ಸೇರಿ ನಾಲ್ವರ ಬಂಧನ!
ಬಿ. ವೈ. ವಿಜಯೇಂದ್ರ

ಪೂಜ್ಯ ಶ್ರೀಗಳ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನೇತೃತ್ವ, ಜನರ ಆರೋಗ್ಯದ ಬಗ್ಗೆ ಕಾಳಜಿ, ಮಾನವೀಯತೆ ಹಾಗೂ ಸೇವಾಭಾವ ಸಮಾಜವನ್ನು ಸದಾ ಬೆಳಗುತ್ತಿರಲಿ ಎಂದು ಆಶಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜಶೇಖರ್, ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ, ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ, ಮುಖಂಡರಾದ ಲೋಕಿಕೆರೆ ನಾಗರಾಜ್, ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ಮುಖಂಡರಾದ ಹನುಮಂತೇಗೌಡ, ಚಂದ್ರಶೇಖರ್ ಪೂಜಾರ್, ಕೊಳೇನಹಳ್ಳಿ ಸತೀಶ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *