ದಾವಣಗೆರೆ: ಹರಿಹರದ ಪಂಚಮಸಾಲಿ ಗುರುಪೀಠಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಭೇಟಿ ನೀಡಿ ಶ್ರೀ ವಚನಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಶ್ರೀಗಳು ಶಾಮನೂರು ಶಿವಶಂಕರಪ್ಪಾಜಿಯವರು ಎಲ್ಲಾ ಸಮಾಜದವರಿಗೂ ಒಂದು ರೀತಿ ನೆರಳು ಇದ್ದಂತೆ ಅವರ ಹಾದಿಯಲ್ಲಿ ನೀನು ನಡೆಯುತ್ತಿದ್ದೀಯಾ ಇದೇ ರೀತಿ ಸಮಾಜ ಸೇವೆ ಮುಂದುವರೆಸು ಎಂದು ಸಮರ್ಥ್ ಅವರಿಗೆ ಆಶೀರ್ವಾದ ಮಾಡಿದರು.
ಮುಖ್ಯಾಂಶಗಳು
ಗುರುಪೀಠಕ್ಕೆ ಭೇಟಿ: ಹರಿಹರದ ಪಂಚಮಸಾಲಿ ಗುರುಪೀಠಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಭೇಟಿ ನೀಡಿದರು.
ಆಶೀರ್ವಾದ: ಪೀಠದ ಜಗದ್ಗುರುಗಳಾದ ಶ್ರೀ ವಚನಾನಂದ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.
ಶ್ರೀಗಳ ಹಿತವಚನ: ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪನವರ ಸಮಾಜ ಸೇವೆಯನ್ನು ನೆನಪಿಸಿದ ಶ್ರೀಗಳು, “ಅವರು ಎಲ್ಲ ಸಮಾಜದವರಿಗೂ ನೆರಳಿನಂತಿದ್ದಾರೆ, ಅವರ ಹಾದಿಯಲ್ಲೇ ನೀನು ಸಾಗು” ಎಂದು ಸಮರ್ಥ್ ಅವರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಆರ್ .ಟಿ ಪ್ರಶಾಂತ್ ಸೇರಿದಂತೆ ಹಲವು ಮುಖಂಡರುಗಳಿದ್ದರು.
- Davanagere Politics
- Davanagere South Congress Candidate
- Harihara Panchamasali Peeth
- Panchamasali Guru Peeth
- Samarth Shamanur
- Shamanur Shivashankarappa
- Social Service
- Vachanananda Swamiji
- ದಾವಣಗೆರೆ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ
- ದಾವಣಗೆರೆ ರಾಜಕೀಯ
- ಪಂಚಮಸಾಲಿ ಪೀಠ
- ವಚನಾನಂದ ಸ್ವಾಮೀಜಿ
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು
- ಸಮಾಜ ಸೇವೆ.
- ಹರಿಹರ ಪಂಚಮಸಾಲಿ ಗುರುಪೀಠ





Leave a comment