SUDDIKSHANA KANNADA NEWS/ DAVANAGERE/ DATE:13-01-2025
ದಾವಣಗೆರೆ: ಕುಕ್ಕವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ.ಬಿ.ಅರವಿಂದ್, ಕೆ.ಬಿ.ಗುರುಲಿಂಗಪ್ಪ, ಕೆ.ಎನ್.ಜಯಪ್ಪ, ಚನ್ನವೀರಪ್ಪ, ದಯಾನಂದ ಸ್ವಾಮಿ, ಟಿ.ಎಸ್.ತಿಪ್ಪೇಶ್, ಸಂಗೀತಾ, ಸುನಂದಮ್ಮ, ಸೌಭಾಗ್ಯಮ್ಮ, ಸುನೀತಾ, ಜಿ.ಎಂ.ಬಸವರಾಜು, ಕೆ.ಎಸ್.ಸುರೇಶ್ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿಯಾದ ಸತೀಶನಾಯ್ಕ ಉಪಸ್ಥಿತರಿದ್ದರು. ಕುಕ್ಕವಾಡದ ಹಿರಿಯರಾದ ಡಿ.ಮಲ್ಲೇಶಪ್ಪ, ಕೆ.ಜಿ.ಮಹೇಶ್ವರಪ್ಪ, ಜಿ.ಎಂ.ರುದ್ರಗೌಡ, ಸಿ.ಪರಮೇಶ್ವರಯ್ಯ, ಕೆ.ಎನ್.ಮಂಜುನಾಥ್, ಕೊಳೇನಹಳ್ಳಿ, ಕೆ.ಜಿ.ಚನ್ನಬಸಪ್ಪ, ಶಾಂತರಾಜ್, ಶರಣಪ್ಪ, ಬಿ.ಎಂ.ಸತೀಶ, ನಾಗರಸನಹಳ್ಳಿಯ ರುದ್ರಪ್ಪ, ವೆಂಕಟಸುಬ್ಬರಾವ್, ಎಂ.ಆರ್.ವೀರಭದ್ರಪ್ಪ, ಜಡಗನಹಳ್ಳಿ ಎಂ.ಕೆ. ಚಿಕ್ಕಪ್ಪ, ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.